Posts

Showing posts from July, 2020

ಚಟುವಟಿಕೆ 03 ಪಾಲಕರು&ಮಕ್ಕಳೊಂದಿಗೆ ದೂರವಾಣಿ ಸಂಪರ್ಕ

ಮಕ್ಕಳು ಮತ್ತು ಪಾಲಕರೊಂದಿಗೆ ದೂರವಾಣಿ ಸಂಪರ್ಕ

ಚಟುವಟಿಕೆ 04 ಪಾಠೋಪಕರಣಗಳು ಮತ್ತು ಕಲಿಕೋಪಕರಣಗಳು

ಪಾಠೋಪಕರಣಗಳು ಮತ್ತು ಕಲಿಕೋಪಕರಣಗಳು

ಚಟುವಟಿಕೆ 10- ಮಕ್ಕಳ ಕಲಿಕೆ ಉತ್ತಮಗೊಳಿಸುವುದಕ್ಕೆ ಸಲಹೆ ಸೂಚನೆಗಳು.

ಮಕ್ಕಳ ಕಲಿಕೆ ಉತ್ತಮವಾದಗೊಳಿಸುವುದಕ್ಕೆ ಸಲಹೆ ಸೂಚನೆಗಳು

ಚಟುವಟಿಕೆ 09 ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಕುರಿತು ಟಿಪ್ಪಣಿ

ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಂಡ ಬಗೆ.

ಚಟುವಟಿಕೆ 05 ವರ್ಕ್ ಫ್ರಮ್ ಹೋಂ ಅವಧಿಯಲ್ಲಿ ಜ್ಞಾನ ವೃದ್ಧಿಗಾಗಿ ವೀಕ್ಷಿದ ವಿಡಿಯೋಗಳು :

 ವರ್ಕ್  ಫ್ರಮ್ ಹೋಂ ಅವಧಿಯಲ್ಲಿ ಜ್ಞಾನ ವೃದ್ಧಿಗಾಗಿ ವೀಕ್ಷಿದ ವಿಡಿಯೋಗಳು : 01)ಛತ್ರಪತಿ ಶಿವಾಜಿ ಮಹಾರಾಜರ ಜೀವನ ಮತ್ತು ಸಾಧನೆಗಳ ಅದ್ಬುತವಾಗಿ ತಿಳಿಸಿದ್ದಾರೆ  https://youtu.be/ZBycpx09fOU 02)ಅಲ್ಲಾವುದ್ದೀನ್ ಖಿಲ್ಜಿಯ ಚಿತ್ತೋಡದ ಮೇಲಿನ ಆಕ್ರಮಣದ ಉದ್ದೇಶ ಹಾಗೂ ರಾಣಿ ಪದ್ಮಿನಿ ಯ ಬಗ್ಗೆ ವಿವರಣೆ ನೀಡುತ್ತದೆ. https://youtu.be/xuRzEpK5y8U 03)ಭಾರತದ ಸಂವಿಧಾನದ ಹಿನ್ನಲೆ, ರಚನೆ ಮತ್ತು ಪ್ರಸ್ತಾವನೆ ಯಲ್ಲಿರುವ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದಾರೆ.  https://youtu.be/LukPL8JUhas 04)ಭಾರತದ ಭೌಗೋಳಿಕ ಲಕ್ಷಣಗಳ ಕುರಿತು ತಿಳಿಸುತ್ತದೆ. https://youtu.be/p3tRNcdF1Q0 05)ಶಿಲಾಗೋಳದ ಕುರಿತು ಮಾಹಿತಿ ನೀಡುತ್ತದೆ. https://youtu.be/sWqutQ4WjDc 06)ವಿಜಯ ನಗರದ ಅರಸು ಮೆನೆತನಗಳ ಬಗ್ಗೆ ವಿವರಣೆ ನೀಡುತ್ತದೆ. https://youtu.be/emgVuDSWQr8 07)6 ನೇ ತರಗತಿಯ ನಮ್ಮ ಕರ್ನಾಟಕ ಪಾಠದ ಬಗ್ಗೆ ತಿಳಿಸುತ್ತದೆ.  https://youtu.be/KiE4aR_gBzc 08)ಅರ್ಥಶಾಸ್ತ್ರ ಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ಸಂಸ್ಥೆಗಳು ಮತ್ತುಹಣಕಾಸು ಆಯೋಗಗಳ  ಕುರಿತು ವಿವರಣೆ ನೀಡುತ್ತದೆ.  https://youtu.be/DJXj9S5AAbs 09)ಆಫ್ರಿಕಾ ಖಂಡದ ಕುರಿತು ಮಾಹಿತಿ   ://youtu.be/-tI-fycAEuA 10)ಏಷ್ಯಾ ಖಂಡದ ವಿಶೇಷತೆಯ ಬಗ್ಗೆ ಮಾಹಿತಿ ನೀಡುತ್ತದೆ.  ht...

ಚಟುವಟಿಕೆ 01 ಆಡಿಯೋ/ವಿಡಿಯೋ

ಸೈನಿಕರಿಗೆ ನಮನ ಆಡಿಯೋ 01 ಆಧಾರಗಳು ಆಡಿಯೋ 02 ಗೌತಮ ಬುದ್ಧ audio 03 ಚಂದ್ರಗುಪ್ತ ಮೌರ್ಯ audio 04

ಚಟುವಟಿಕೆ 06 ಸಹದ್ಯೋಗಿಗಳ ಜೊತೆ ಚರ್ಚಿಸಿದ ವಿಷಯಗಳು

06 ಸಹದ್ಯೋಗಿಗಳ ಜೊತೆ ಚರ್ಚಿಸಿದ ವಿಷಯಗಳು

ಚಟುವಟಿಕೆ 02 ಘಟಕ ಯೋಜನೆಗಳು

02 ಘಟಕ ಯೋಜನೆಗಳು

ಚಟುವಟಿಕೆ 07 ಸೇತುಬಂಧ ಕಾರ್ಯಯೋಜನೆ

07 ಸೇತುಬಂಧ ಕಾರ್ಯಯೋಜನೆ

ಚಟುವಟಿಕೆ 08 ರಸಪ್ರಶ್ನೆ ಯೋಜನೆ

08 ರಸಪ್ರಶ್ನೆ ಕಾರ್ಯ ಯೋಜನೆ

ಗ್ರಾಹಕ ಸಂರಕ್ಷಣಾ ಕಾಯ್ದೆ -2019

ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ 'ಗ್ರಾಹಕ ಸಂರಕ್ಷಣಾ ಕಾಯ್ದೆ -2019' ಅನ್ನು ಜುಲೈ 20 ರಂದು ಅಧಿಕೃತವಾಗಿ ಜಾರಿಗೊಳಿಸುತ್ತಿದೆ. ಇದರೊಡನೆ ಗ್ರಾಹಕರ ಸುರಕ್ಷತೆಗೆ ಆದ್ಯತೆ ಎಂಬ ವಾದಕ್ಕೆ ಇನ್ನಷ್ಟು ಬಲ ಲಭಿಸಲಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 1986 ಅನ್ನು ಬದಲಿಸಿ ಗ್ರಾಹಕ ಸಂರಕ್ಷಣಾ ಕಾಯ್ದೆ, 2019ಗೆ ರಾಷ್ಟ್ರಪತಿ ಕೋವಿಂದ್ 2019 ಆಗಸ್ಟ್ 9ರಂದು ಅಂಕಿತ ಹಾಕಿದ್ದರು. ಈ ಕಾಯ್ದೆಯು ಇಂದಿನಿಂದ ದೇಶವ್ಯಾಪಿ ಜಾರಿಗೊಳ್ಳುತ್ತಿದೆ. ಇ-ಕಾಮರ್ಸ್ ಅನ್ನು ತನ್ನ ವ್ಯಾಪ್ತಿಯಲ್ಲಿ ತರುವುದು ಸೇರಿದಂತೆ ವಿವಿಧ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಅದರ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ, ಹೊಸ ಅಧಿಕಾರಗಳನ್ನು ಸ್ಥಾಪಿಸುವ ಮೂಲಕ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಮತ್ತು ಬಲಪಡಿಸುವ ಉದ್ದೇಶ ಹೊಂದಿದೆ. ಅಲ್ಲದೆ ಹೊಸ ಕಾಯಿದೆ, ಉತ್ಪನ್ನ ತಯಾರಕರು, ಎಲೆಕ್ಟ್ರಾನಿಕ್ ಸೇವಾ ಪೂರೈಕೆದಾರರು, ದಾರಿತಪ್ಪಿಸುವ ಜಾಹೀರಾತುದಾರರನ್ನು ನಿಯಂತ್ರಿಸಲಿದೆ. ಸದಸ್ಯರ ಸಂಖ್ಯೆ, ಗೌರವ ಮತ್ತು ಸಿಬ್ಬಂದಿ ಕೇಡರ್ ಸಂಖ್ಯೆಯಲ್ಲಿ ಗ್ರಾಹಕ ನ್ಯಾಯಾಲಯಗಳಲ್ಲಿ ಬದಲಾವಣೆ ಆಗಲಿದ್ದು ಈ ಕಾಯ್ದೆಯಲ್ಲಿ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಕ್ಕೆ ಅವಕಾಶ ಸಿಕ್ಕಲಿದೆ. , ಇದು ಹೊಸ ಮತ್ತು ಕ್ರಾಂತಿಕಾರಿ ಹೆಜ್ಜೆಯಾಗಿದ್ದು ಗ್ರಾಹಕರ ಹಕ್ಕುಗಳಿಗೆ ಹೆಚ್ಚಿನ ಬಲವನ್ನು ನೀಡುತ್ತದೆ. ಹೊಸ ಕಾಯಿದೆಯ ಮೂಲಕ, ತಯಾರಿಸಿದ...